ಕುಡಚಿ ಕ್ಷೇತ್ರಕ್ಕೆ KRP ಪಕ್ಷದಿಂದ ಮಹಿಳೆ ಸ್ಪರ್ಧೆ

 

ಗಂಗಾವತಿ ತಾಲೂಕಿನ ಜನಾರ್ಧನ್ ರೆಡ್ಡಿ ನಿವಾಸದಲ್ಲಿ ಇಂದು ಚೆನ್ನದಾಸರ ಸಮುದಾಯದ ಮಹಿಳೆ ಶ್ರೀಮತಿ ಶಾರದಾ ತುಳಸಿಗೇರಿಯವರು ಇಂದು ಗಾಲಿ ಜನಾರ್ದನ ರೆಡ್ಡಿ ಅವರ ಸಂಸ್ಥಾಪಕ ಅಧ್ಯಕ್ಷತೆಯ  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕುಡಚಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರು ಮಾಜಿ ಸಚಿವರು ಶ್ರೀ ಜನಾಧ೯ನ ರೆಡ್ಡಿರವರು  ಮತ್ತುಸಮುದಾಯದ ಮುಖಂಡರಾದ ಶ್ರೀ ಸಂಜಯ ದಾಸ್ ಕೌಜಗೇರಿ ಶ್ರೀ ಸಚಿನ್ D S. ಮತ್ತು ಶ್ರೀಮತಿ. ದೇವಿಕಾ ವಿಠ್ಠಲ ದಾಸ್. ಮತ್ತು ಶ್ರೀಮತಿ ಅನುಷ್ಕಾ ಲೋಹಿತ ಹಾಗೂ ಇನ್ನುಳಿದ Kr P P ಪಕ್ಷದ ಹಿರಿಯರು ಕಾರ್ಯಕರ್ತರು. ಉಪಸ್ಥಿತರಿದ್ದರು.

ವರದಿ : ಚನ್ನಕೇಶವ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">