Vijayanagar-ಎನ್.ಟಿ.ಶ್ರೀನಿವಾಸರಿಂದಬಡೇಲಡಕು180,ಗುಡೇಕೋಟೆ300ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ

ಎನ್.ಟಿ.ಶ್ರೀನಿವಾಸರಿಂದಬಡೇಲಡಕು180,ಗುಡೇಕೋಟೆ300ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ

 ವಿಜಯನಗರ  ಜಿಲ್ಲೆ ಕೂಡ್ಲಿಗಿ, ತಾಲೂಕಿನ ಬಡೆಲಡಕು ಹಾಗೂ ಗುಡೇಕೋಟೆ ಗ್ರಾಮಗಳಲ್ಲಿ. ಸಮಾಜಸೇವಕ ಹಾಗೂ ನೇತ್ರತಜ್ಞ, ಎನ್.ಟಿ.ಶ್ರೀನಿವಾಸರವರ ಅಭಿಮಾನಿ ಬಳಗದಿಂದ. ಮಾ11ಬಡೇಲಡಕು,ಮ‍ಾ12ರಂದು ಗುಡೇಕೋಟೆ ಗ್ರಾಮದಲ್ಲಿ. ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ, ಬಡೇಲಡಕು ಗ್ರಾಮದಲ್ಲಿ ನೂರಾರು ಜನರು ತಪಾಸಣೆಗೊಳಗಾದರು. 180ಜನರು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು, ತಜ್ಞವೈದ್ಯರು  ಸೂಚಿಸಿದ್ದಾರೆ. 
ಗುಡೇಕೋಟೆ ಗ್ರಾಮದಲ್ಲಿ ಜರುಗಿದ ಉಚಿತ ಆರೋಗ್ಯ ಶಿಬಿರದಲ್ಲಿ, ಮಹಿಳೆಯರು ವೃದ್ಧರು,ಮಕ್ಕಳು,ಯುವಕರು ಸೇರಿದಂತೆ. ಗುಡೇಕೋಟೆ ಗ್ರಾಮ ಹಾಗು ನೆರೆ ಹೊರೆ ಗ್ರಾಮಗಳ, ಸ‍ಾವಿರಾರು ಗ್ರಾಮಸ್ಥರು ತಪಾಸಣೆಗೊಳಗಾದರು. 300ಜನರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದ್ದು, ಅವರೆಲ್ಲರಿಗೂ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು, ವೈದ್ಯ ಎನ್.ಟಿ.ಶ್ರೀನಿವಾಸರು ಉಚಿತವಾಗಿ ವ್ಯವಸ್ಥೆ ಮಾಡಲಿದ್ದಾರೆ. ತಪಾಸಣೆಗೆಂದು ಬಂದ ಎಲ್ಲಾ ಜನರಿಗೆ, ಊಟದ ವ್ಯವಸ್ಥೆ ಮಾಡಲಾಗಿತ್ತು.
 ತುಮಕೂರಿನ ಕಣ್ಣಿನ ಆಸ್ಪತ್ರೆ ತಜ್ಞವೈದ್ಯರ ತಂಡ, ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿದ್ದರು. ಅವರ ಸಹೋದರ ಎನ್.ಟಿ.ತಮ್ಮಣ್ಣ ಹಾಗೂ ಅವರ ಸ್ನೇಹಿತರು ಅಭಿಮಾನಿಗಳು, ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದ ಪದಾಧಿಕಾರಿಗಳು ಸರ್ವಸದಸ್ಯರು ಸಕ್ರೀಯವಾಗಿ ಪಾಲ್ಗೊಂಡಿದ್ದರು.

 ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">