ಜಮಖಂಡಿ :
ಇದು ನನ್ನ ಗೆಲುವಲ್ಲ ಇದು ವೀಣಾ ಕಾಶಪ್ಪನವರ ಗೆಲವು ಶಿವಾನಂದ ಪಾಟೀಲ
ಜಮಖಂಡಿ ನಗರದ ಕಾಂಗ್ರೆಸ್ ಮುಖಂಡ ಬಸವರಾಜ ಸಿಂಧೂರ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಈ ಸಂದರ್ಭದಲ್ಲಿ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು ಇದು ನನ್ನ ಗೆಲುವಲ್ಲ ಇದು ವೀಣಾ ಕಾಶಪ್ಪನವರ ಗೆಲವು ಎಂದು ಮಾತನಾಡಿದರು
ಈ ಸಂದರ್ಭಲ್ಲಿ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಮುತ್ತಣ್ಣ ಹಿಪ್ಪರಗಿ, ಕಾಡು ಮಾಳು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರವೀಣ್ ಸಿದ್ದಿ ಟಿವಿ ಜಮಖಂಡಿ
Tags
ಟಾಪ್ ನ್ಯೂಸ್