ಧಾರವಾಡ :
ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯಭಾರ ವಹಿಸಿಕೊಂಡ ಡಾ ಸಂಜಯ ಮಾಲಗತ್ತಿ ಅವರಿಗೆ ಧಾರವಾಡ ಮಾದ್ಯಮದವರಿಂದ ಸನ್ಮಾನ ಮಾಡಲಾಯಿತು.
ಈ ವೇಳೆ ಹಿರಿಯ ವರದಿಗಾರರಾದ ಬಸವರಾಜ್ ಹೊಂಗಲ್, ವಿಶ್ವನಾಥ ಕೋಟಿ, ರವಿ ಕಗ್ಗಣ್ಣವರ, ಜಾವಿದ ಅಧೋನಿ, ಬಾಳನಗೌಡ್ರ, ಮಹಾಂತೇಶ ಕಣವಿ, ಶ್ರೀಧರ ಮುಂಡರಗಿ, ವಿಠಲ್ ಕರಡಿಗುಡ್ಡ, ಗುರು ಕಟ್ಟಿಮನಿ, ಪ್ರಶಾಂತ ದಿನ್ನಿ, ಮಂಜುನಾಥ್ ಗಿರಿಯಾಲ್ ಉಪಸ್ಥಿತರಿದ್ದರು.
Tags
ಟಾಪ್ ನ್ಯೂಸ್