ಅಂಜನಾದ್ರಿ ಬೆಟ್ಟ ಏರಿದ್ದ ಭಕ್ತ ಹೃದಯಾಘಾತದಿಂದ ಸಾವು..
ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ.
ಆಂಜನೇಯನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಪರ್ವತ..
ಭಾಗಚಂದ್ ಠಾಲ್(63) ಸಾವನ್ನಪ್ಪಿದ ಭಕ್ತ..
ಭಾಗಚಂದ್ ಮೂಲತಃ ರಾಜಸ್ಥಾನ ಮೂಲದ ಭಕ್ತ..
ಧಾರ್ಮಿಕ ಸ್ಥಳಗಳ ದರ್ಶನಕ್ಕೆಂದು ಬಂದಿದ್ದ ಭಾಗಚಂದ್ ಠಾಕ್
ಮೊದಲು ಅಂಜನಾದ್ರಿ ಬೆಟ್ಟ ಏರಿದ್ದ ಭಾಗಚಂದ್.
ಆಂಜನೇತನ ದರ್ಶನ ಪಡೆದು ಹೊರಗಡೆ ಬಂದಾಗ ಸಂಭವಿಸಿದ ಹೃದಯಾಘಾತ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.